ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ 12 ಟಿ-20 ಪಂದ್ಯಗಳಲ್ಲಿ ರಣಾ ಅವರು ತಮ್ಮ ರಾಜ್ಯ ತಂಡ ದೆಹಲಿಗೆ ನಾಯಕತ್ವ ವಹಿಸಿದ್ದಾರೆ. ರಣಾ ಅವರ ನಾಯಕತ್ವದಲ್ಲಿ ದೆಹಲಿ ತಂಡ ಎಂಟು ಪಂದ್ಯಗಳಲ್ಲಿ ಗೆಲುವು ಹಾಗೂ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ.
ಕಳೆದ ಸೀಸನ್ನಲ್ಲಿ ರಣಾ, ಕೆಕೆಆರ್ ಪರ ಶ್ರೇಯಸ್ ಅಯ್ಯರ್ ನಂತರ 361 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರರಾಗಿದ್ದರು. ಅವರ ಸ್ಟ್ರೈಕ್ ರೇಟ್ 143.82 ಆಗಿತ್ತು. ಆರು ಗೆಲುವು ಮತ್ತು ಎಂಟು ಸೋಲುಗಳೊಂದಿಗೆ ಕೆಕೆಆರ್ ತಂಡ ಲೀಗ್ನಲ್ಲಿ ಏಳನೇ ಸ್ಥಾನ ಪಡೆದಿದ್ದರಿಂದ ಕಳೆದ ಸೀಸನ್ ನಿರಾಶಾದಾಯಕವಾಗ
ನೀತಿಶ್ ರಾಣಾ 2018ರಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದೊಂದಿಗೆ ಸಂಬಂಧ ಹೊಂದಿದ್ದಾರೆ. ಐಪಿಎಲ್ 2023 ಮೆಗಾ ಹರಾಜಿನಲ್ಲಿ ಕೆಕೆಆರ್ ತಂಡವು ನೀತಿಶ್ ರಾಣಾ ಅವರನ್ನು 8 ಕೋಟಿ ರೂಪಾಯಿಗೆ ಖರೀದಿಸಿತು. ಭಾರತದ ಪರ ಒಂದು ಏಕದಿನ ಪಂದ್ಯ ಮತ್ತು ಎರಡು ಟಿ20 ಪಂದ್ಯಗಳನ್ನು ಆಡಿದ ರಾಣಾ ಅವರು ಈವರೆಗೆ 91 ಐಪಿಎಲ್ ಪಂದ
ತಂಡವು ಅಧಿಕೃತವಾಗಿ ಘೋಷಿಸಿದೆ; ಗಾಯಗೊಂಡಿರುವ ಅಯ್ಯರ್ ಅವರ ಜಾಗವನ್ನು ಅವರು ವಹಿಸಿಕೊಳ್ಳಲಿದ್ದಾರೆ.