ಟೀಂ ಇಂಡಿಯಾ WTC ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಜೊತೆಗೆ ಜಸ್ಪ್ರೀತ್ ಬುಮ್ರಾ ಮತ್ತು ಋಷಭ್ ಪಂತ್ ಅವರೂ ಸಹ ಆಡುವುದಿಲ್ಲ. ಬುಮ್ರಾ ಅವರು ಶಸ್ತ್ರಚಿಕಿತ್ಸೆಯ ಕಾರಣದಿಂದ WTC ಫೈನಲ್ನಿಂದ ಹೊರಗುಳಿದಿದ್ದಾರೆ. ಇನ್ನು ಪಂತ್ ಅವರು ಕಳೆದ ವರ್ಷದ ಕಾರ್ ಅಪಘಾತದಲ್ಲಿ ಗಾಯಗೊಂಡು ದೀರ್ಘಕಾಲದವರೆಗೆ ಕ್ರಿಕೆಟ್
ಶ್ರೇಯಸ್ ಅಯ್ಯರ್ ಅವರು ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಸಮಯದಲ್ಲಿ ಗಾಯಗೊಂಡಿದ್ದರು. ಗಾಯದಿಂದಾಗಿ ಅವರು ಸರಣಿಯ ಕೊನೆಯ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಇಳಿಯಲಿಲ್ಲ ಮತ್ತು ಏಕದಿನ ಸರಣಿಯ ಭಾಗವಾಗಲೂ ಸಾಧ್ಯವಾಗಲಿಲ್ಲ. ಗಾಯದ ಕಾರಣ ಅವರು ಬೆಂಗಳೂರಿನ ಎನ್ಸಿಎಯಲ್ಲಿ ಚಿಕಿತ್ಸೆ ಪಡೆ
ಭಾರತದ ಪರ ಜೂನ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಅನ್ನು ಕೂಡ ಅವರು ಮಿಸ್ ಮಾಡಿಕೊಳ್ಳಲಿದ್ದಾರೆ. ಅಯ್ಯರ್ ಅವರು ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದು, ಏಕದಿನ ವಿಶ್ವಕಪ್ಗೂ ಮುನ್ನ ತಮ್ಮನ್ನು ಸದೃಢರನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಲಿದ್ದಾರೆ.
ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ; ಗುಜರಾತ್ ತಂಡವು ವಿಲಿಯಮ್ಸನ್ ಅವರ ಬದಲಿಗೆ ದಸುನ್ ಶನಕ ಅವರನ್ನು ಸೇರಿಸಿದೆ.