ಕಂಜಂಕ್ಟಿವೈಟಿಸ್ನಿಂದ ಈ ಸಮಸ್ಯೆ ಉಂಟಾಗಿದೆ. ಅಮರನಾಥ್ ಪಾಸ್ವಾನ್ ತಿಳಿಸಿದಂತೆ, ವೈದ್ಯರ ಪ್ರಕಾರ ಈ ಸಮಸ್ಯೆಯಿಂದ ವಿದ್ಯಾರ್ಥಿಗಳು ಚೇತರಿಸಿಕೊಳ್ಳಲು 10 ದಿನಗಳ ಸಮಯ ಬೇಕಾಗಬಹುದು.
ರಾಜಾರಾಮ್ ಮೋಹನ್ ರಾಯ್ ಹಾಸ್ಟೆಲ್ನ ಆಡಳಿತ ವಾರ್ಡನ್ ಅಮರನಾಥ್ ಪಾಸ್ವಾನ್ ತಿಳಿಸಿದಂತೆ, ಈ ಸಮಸ್ಯೆಯಿಂದಾಗಿ ಹಾಸ್ಟೆಲ್ನ 50 ವಿದ್ಯಾರ್ಥಿಗಳಿಗೆ ಏಕಾಏಕಿ ಕಣ್ಣಿನ ತೊಂದರೆ ಕಾಣಿಸಿಕೊಂಡಿದ್ದು, ಅವರಿಗೆ ಸರಿಯಾಗಿ ಕಾಣುತ್ತಿಲ್ಲ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ (Banaras Hindu University) ಅಪರಿಚಿತ ವೈರಸ್ನ ಹಾವಳಿ ಕಂಡುಬಂದಿದೆ. ವಿಶ್ವವಿದ್ಯಾಲಯದ ರಾಜಾರಾಮ್ ಮೋಹನ್ ರಾಯ್ ಹಾಸ್ಟೆಲ್ನ ಸುಮಾರು 50 ವಿದ್ಯಾರ್ಥಿಗಳಲ್ಲಿ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಂಡಿವೆ. ಈ ವಿದ್ಯಾರ್ಥಿಗಳಿಗೆ ಕಳೆದ ಎರಡು ದಿನಗಳಿಂದ ಕಾಣುವುದರಲ್ಲಿ ತೊಂದ
ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಅಪರಿಚಿತ ವೈರಸ್ನ ಹಾವಳಿಯಿಂದ ೫೦ ವಿದ್ಯಾರ್ಥಿಗಳು ತೀವ್ರ ಅಸ್ವಸ್ಥತೆಗೆ ಒಳಗಾಗಿದ್ದು, ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ.